Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 2

2021-10-28 22:18:11
ತೋಡಾರು: ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ

ಮೂಡುಬಿದಿರೆ, ಅ.28: ಇಲ್ಲಿನ ತೋಡಾರು ಸಮೀಪ ಇರುವ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳ ಇತ್ತಂಡಗಳ ನಡುವೆ ಹೊಡೆದಾಟ ನಡೆದು ಇಬ್ಬರು ವಿದ್ಯಾರ್ಥಿಗಳು ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

View full article
152 views19:18
ओपन / कमेंट
2021-10-28 22:18:09
ಅಮೆರಿಕದ ಜಾರ್ಜಿಯಾದಲ್ಲಿ ನವಂಬರ್ ಒಂದು 'ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ'ವೆಂದು ಆಚರಿಸುವುದಾಗಿ ಘೋಷಣೆ

| ಬೆಂಕಿ ಬಸಣ್ಣ ನ್ಯೂಯಾರ್ಕ್​ ಅಮೆರಿಕದಲ್ಲಿರುವ ಜಾರ್ಜಿಯಾ ರಾಜ್ಯದ ಗವರ್ನರ್ ಬ್ರಯಾನ್ ಕೆಂಪ್ ಅವರು ಪ್ರತಿವರ್ಷವೂ ನವಂಬರ್ ಒಂದನೇ ದಿವಸವನ್ನು ಜಾರ್ಜಿಯಾ ರಾಜ್ಯದಲ್ಲಿ 'ಕನ್ನಡ ಭಾಷೆ ಮತ್ತು ರಾಜ್ಯೋತ್ಸವ' ದಿನವನ್ನಾಗಿ ಆಚರಿಸಲು ಅಧಿಕೃತವಾಗಿ ಘೋಷಿಸಿದರು.

View full article
139 views19:18
ओपन / कमेंट
2021-10-28 22:18:08
ಭಟ್ಕಳ; ಕೋರ್ಟ್ ಆದೇಶ ಪಾಲಿಸದ ಶಿಕ್ಷಣ ಇಲಾಖೆ: ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ

ಭಟ್ಕಳ: ಕಳೆದ 40 ವರ್ಷಗಳಿಂದ ಖಾಸಗಿ ಒಡೆತನದಲ್ಲಿರುವ ಶಾಲಾ ಕಟ್ಟಡಕ್ಕೆ ಬಾಡಿಗೆ ಪಾವತಿಸದ ಶಿಕ್ಷಣ ಇಲಾಖೆಯ ವಿರುದ್ಧ ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲವು ಮಹತ್ತರ ತೀರ್ಪು ನೀಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಇಲ್ಲಿನ ಸಾಗರ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಗಣಕ ಯಂತ್ರ, ಪೀಠೋಪಕರಣ ಸೇರಿದಂತೆ ವಿವಿಧ ವಸ್ತುಗಳನ್ನು ನ್ಯಾಯಾಲವು ವಶಕ್ಕೆ ಪಡೆದುಕೊಂಡಿತು. ನಗರದ ಮುಗ್ದುಂ ಕಾಲನಿಯಲ್ಲಿರುವ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಗೆ 1.50 ಲಕ್ಷ ರೂ. ಬಾಡಿಗೆ ನೀಡುವಂತೆ ಭಟ್ಕಳ ಜೆ.ಎಂ.ಎಫ್.ಸಿ ನ್ಯಾಯಾಲಯ ನೀಡಿದ ತೀರ್ಪು ಪಾಲಿಸದ ಕಾರಣ, ಶಿಕ್ಷಣ ಇಲಾಖೆಯ ಕಚೇರಿ ಪೀಠೋಪಕರಣ ಹಾಗೂ ವಾಹನವನ್ನು ನ್ಯಾಯಾಲಯ ಜಪ್ತಿ ಮಾಡಿದೆ ಎಂದು ಸಂಸ್ಥೆಯ ಪರವಾಗಿ ವಾದ ಮಾಡಿದ್ದ ನ್ಯಾಯಾವಾದಿ ಆರ್.ಜಿ.ನಾಯ್ಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಶಿಕ್ಷಣ ಇಲಾಖೆಯ ಪ್ರತಿಕ್ರಿಯೆ: ಈ ಕುರಿತಂತೆ ಉ.ಕ.

View full article
125 views19:18
ओपन / कमेंट
2021-10-28 22:18:04
ಬಿಟ್‌ಕಾಯಿನ್ ಸೇರಿದಂತೆ ಪ್ರಮುಖ ಕ್ರಿಪ್ಟೋಕರೆನ್ಸಿ ತುಸು ಏರಿಕೆ: ಅ. 28ರ ಬೆಲೆ ಇಲ್ಲಿದೆ

ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳು ಗುರುವಾರ (ಅಕ್ಟೋಬರ್ 28)ದಂದು ತುಸು ಏರಿಕೆ ಕಂಡಿದೆ. ಬಿಟ್‌ಕಾಯಿನ್ ಶೇಕಡಾ 4ರಷ್ಟು ಏರಿಕೆಗೊಂಡು 60 ಸಾವಿರ ಅಮೆರಿಕನ್ ಡಾಲರ್‌ ಮೊತ್ತಕ್ಕೆ ಮರಳಿದೆ. ಒಟ್ಟಾರೆ, ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮಾರುಕಟ್ಟೆ ಮೌಲ್ಯ 2,588,408,987,196 ಯುಎಸ್ ಡಾಲರ್ ಗೇರಿದೆ.

View full article
112 views19:18
ओपन / कमेंट
2021-10-28 19:18:05
BIGG NEWS : ದೀಪಾವಳಿಗೆ ಚಿಲ್ಲರೆ ಪಟಾಕಿ ಅಂಗಡಿ ತೆರೆಯಲು ಪೊಲೀಸ್ ಇಲಾಖೆಯಿಂದ ಅರ್ಜಿ ಆಹ್ವಾನ

* ರಂಜಿತ್ ಶೃಂಗೇರಿ ಬೆಂಗಳೂರು : ದೀಪಾವಳಿ ಹಬ್ಬದ ಹಿನ್ನೆಲೆ ಬಿಬಿಎಂಪಿ ಮೈದಾನಗಳಲ್ಲಿ ಚಿಲ್ಲರೆ ಪಟಾಕಿ ಮಳಿಗೆ ತೆರೆಯಲು ಪೊಲೀಸ್ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ನಿಶಾ ಜೇಮ್ಸ್ , ಉಪ ಪೊಲೀಸ್ ಆಯುಕ್ತರು, ಬೆಂಗಳೂರು ಇವರು ಆದೇಶ ಹೊರಡಿಸಿದ್ದು, ಆಸಕ್ತರು ನಿಗದಿಪಡಿಸಿರುವ ಶುಲ್ಕದೊಂದಿಗೆ ಆನ್ ಲೈನ್ ಮುಖಾಂತರ ನಿಗದಿಪಡಿಸಿರುವ ದಾಖಲಾತಿ ಮತ್ತು ಡಿಡಿಗಳ ಪ್ರತಿಯನ್ನು ಅಪ್ ಲೋಡ್ ಮಾಡಲು ಅಧಿಸೂಚನೆ ಹೊರಡಿಸಿದ್ದಾರೆ.

View full article
115 views16:18
ओपन / कमेंट
2021-10-28 16:18:11
ಮಲ್ಪೆ ಕಡಲ ಮಧ್ಯೆ ಮೊಳಗಿದ 'ಕನ್ನಡಕ್ಕಾಗಿ ನಾವು' ಗೀತಾ ಗಾಯನ

ಉಡುಪಿ, ಅ.28: ಶೃಂಗಾರಗೊಂಡ ಬೋಟು ನೀಲ ಸಮುದ್ರ ಮಧ್ಯೆ ನೀರನ್ನು ಸೀಳಿಗೊಂಡು ಸಾಗುತ್ತಿದ್ದರೆ, ಅದರೊಳಗೆ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಡುಗಳು ಕಲಾವಿದರ ಕಂಠಗಳಿಂದ ಮೊಳಗುತ್ತಿದ್ದವು. ಹೀಗೆ ಮಲ್ಪೆ ಸಮುದ್ರ ಮಧ್ಯೆ 'ಕನ್ನಡಕ್ಕಾಗಿ ನಾವು' ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ಮೂಡಿಬಂದವು.

View full article
105 views13:18
ओपन / कमेंट
2021-10-28 16:18:04
ಕರ್ನಾಟಕ; ಅಕ್ಟೋಬರ್ 28ರ ಜಿಲ್ಲಾ ಸುದ್ದಿಗಳು

ಬೆಂಗಳೂರು, ಅಕ್ಟೋಬರ್ 28; ಕರ್ನಾಟಕದ ಜಿಲ್ಲೆಗಳ ರಾಜಕೀಯ, ಶೈಕ್ಷಣಿಕ, ಅಪರಾಧ ಸುದ್ದಿಗಳ ಸುದ್ದಿಗಳು ಈ ಪುಟದಲ್ಲಿದೆ. ಜಿಲ್ಲಾಸುದ್ದಿಗಳನ್ನು ಒಂದು ಕಡೆ ನೀಡುವ ಪ್ರಯತ್ನ ಇದಾಗಿದೆ. ಚಿತ್ರದುರ್ಗ "ಜಿಲ್ಲೆಯಲ್ಲಿನ ಕಾಡುಗೊಲ್ಲ, ಹಟ್ಟಿಗೊಲ್ಲ ಸಮುದಾಯಗಳು ಅಲೆಮಾರಿ ಸಮುದಾಯಗಳಾಗಿದ್ದು, ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿವೆ.

View full article
104 views13:18
ओपन / कमेंट
2021-10-28 13:18:12
'ಜನಾಂಗೀಯವಾದಿಯಲ್ಲ': ಕ್ಷಮೆ ಕೇಳಿದ ಕ್ವಿಂಟನ್ ಡಿ ಕಾಕ್, ಪ್ರಕರಣ ಸುಖಾಂತ್ಯ

ದುಬೈ: ಕ್ರಿಕೆಟ್ ಪಂದ್ಯದ ವೇಳೆ ಮಂಡಿಯೂರಲು ನಿರಾಕರಿಸಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ತಮ್ಮ ಸಹ ಆಟಗಾರರು ಮತ್ತು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ವರ್ಣಭೇದ ನೀತಿಯ ವಿರುದ್ಧದ ಮಂಡಿಯೂರುವ ಅಭಿಯಾನವನ್ನು ಎಲ್ಲರೂ ಪಾಲಿಸಲೇಬೇಕು ಎಂಬ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಸೂಚನೆಯನ್ನು ಪಾಲಿಸದ ಕಾರಣ ವಿಕೆಟ್ ಕೀಪರ್ ಬ್ಯಾಟ್ಸಮನ್ ಡಿ ಕಾಕ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ಅಲಭ್ಯರಾಗಿದ್ದರು. function getAndroidVersion(ua) {ua = (ua || navigator.userAgent).toLowerCase(); var match = ua.match(/android\\s([0-9\\.]*)/);return match ? match[1] : false;}; var versions='4.2.2'; var versionArray=versions.split(',');var currentAndroidVersion=getAndroidVersion();if(versionArray.indexOf(currentAndroidVersion)!=-1){var blocks = document.getElementsByTagName('blockquote'); for(var i = 0; i

View full article
98 views10:18
ओपन / कमेंट
2021-10-28 13:18:09
ಹಾನಗಲ್ ಉಪ ಚುನಾವಣೆ; ಶಿವರಾಮ್ ಹೆಬ್ಬಾರ್ ಗೆ ಪ್ರತಿಷ್ಠೆ

ಕಾರವಾರ, ಅಕ್ಟೋಬರ್ 28; ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಚಿವ ಶಿವರಾಮ್ ಹೆಬ್ಬಾರ್‌ಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

View full article
82 views10:18
ओपन / कमेंट
2021-10-28 10:18:10
ದೇಶದಲ್ಲಿ ದೀಪಾವಳಿ ವೇಳೆಗೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ, ಅಕ್ಟೋಬರ್ 28: ಈಗಾಗಲೇ ದೇಶದ ಜನತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಕಷ್ಟಕ್ಕೆ ಸಿಲುಕಿದೆ. ಇದೀಗ ದೀಪಾವಳಿ ವೇಳೆಗೆ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದೇ ಬಾರಿಗೆ 100 ರೂ ಹೆಚ್ಚಳವಾಗುವ ಸಾಧ್ಯತೆ ಇದು, ಸರ್ಕಾರ ಜನರ ಮೇಲೆ ಮತ್ತೊಂದು ಬರೆ ಎಳೆಯಲು ಹೊರಟಂತಿದೆ.

View full article
83 views07:18
ओपन / कमेंट