2021-10-28 16:18:04
ಕರ್ನಾಟಕ; ಅಕ್ಟೋಬರ್ 28ರ ಜಿಲ್ಲಾ ಸುದ್ದಿಗಳು ಬೆಂಗಳೂರು, ಅಕ್ಟೋಬರ್ 28; ಕರ್ನಾಟಕದ ಜಿಲ್ಲೆಗಳ ರಾಜಕೀಯ, ಶೈಕ್ಷಣಿಕ, ಅಪರಾಧ ಸುದ್ದಿಗಳ ಸುದ್ದಿಗಳು ಈ ಪುಟದಲ್ಲಿದೆ. ಜಿಲ್ಲಾಸುದ್ದಿಗಳನ್ನು ಒಂದು ಕಡೆ ನೀಡುವ ಪ್ರಯತ್ನ ಇದಾಗಿದೆ. ಚಿತ್ರದುರ್ಗ "ಜಿಲ್ಲೆಯಲ್ಲಿನ ಕಾಡುಗೊಲ್ಲ, ಹಟ್ಟಿಗೊಲ್ಲ ಸಮುದಾಯಗಳು ಅಲೆಮಾರಿ ಸಮುದಾಯಗಳಾಗಿದ್ದು, ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿವೆ.
View full article
104 views13:18