ಕರಾವಳಿ ಭದ್ರತೆ ಅಭೇದ್ಯಗೊಳಿಸಲು ಕ್ರಮ: ಅಮಿತ್ ಶಾ ನವದೆಹಲಿ : ತಂತ್ | Kannada News Daily
ಕರಾವಳಿ ಭದ್ರತೆ ಅಭೇದ್ಯಗೊಳಿಸಲು ಕ್ರಮ: ಅಮಿತ್ ಶಾ ನವದೆಹಲಿ : ತಂತ್ರಜ್ಞಾನ, ಎಲ್ಲಾ ರಾಜ್ಯಗಳು ಮತ್ತು ಇತರರೊಂದಿಗಿನ ಸಮನ್ವಯದಿಂದ ಭಾರತದ ಕರಾವಳಿ ಭದ್ರತೆಯನ್ನು ಅಭೇದ್ಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಶ್ರಮಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
View full article