ಸಾಮಾನ್ಯ ಜ್ಞಾನ 'ಮುದ್ರಾರಾಕ್ಷಸ'ವನ್ನು ಬರೆದವರು - ವಿಶಾಖದತ್ತ | 🌎ಸ್ಪರ್ಧಾಯುಗ🌎
ಸಾಮಾನ್ಯ ಜ್ಞಾನ
"ಮುದ್ರಾರಾಕ್ಷಸ"ವನ್ನು ಬರೆದವರು - ವಿಶಾಖದತ್ತ
ಚಂದ್ರಗುಪ್ತ ಮೌರ್ಯರ ಪ್ರಧಾನಮಂತ್ರಿ - ಕೌಟಿಲ್ಯ
ಸೌರಾಷ್ಟ್ರದಲ್ಲಿ "ಸುದರ್ಶನ" ಎಂಬ ಜಲಾಶಯ ನಿರ್ಮಿಸಿದವರು - ಪುಷ್ಯಗುಪ್ತ
'ಅರ್ಥಶಾಸ್ತ್ರ' ಹೊಂದಿರುವ ವಿಷಯವಸ್ತು - ರಾಜಕೀಯ ಸಿದ್ದಾಂತಗಳು
ಮೆಗಾಸ್ತಾನಿಸ್ ಬರೆದಿರುವ ಕೃತಿ - ಇಂಡಿಕಾ
ಇಂಡಿಕಾ ಬರೆಯಲ್ಪಟ್ಟಿರುವ ಭಾಷೆ - ಗ್ರೀಕ್
'ಅರ್ಥಶಾಸ್ತ್ರ' ಹೊಂದಿರುವ ವಿಷಯವಸ್ತು - ರಾಜಕೀಯ ಸಿದ್ದಾಂತಗಳು @jnanasarasvati ಮೆಗಾಸ್ತಾನಿಸ್ ಬರೆದಿರುವ ಕೃತಿ - ಇಂಡಿಕಾ
ಇಂಡಿಕಾ ಬರೆಯಲ್ಪಟ್ಟಿರುವ ಭಾಷೆ - ಗ್ರೀಕ್
ಅಲೆಕ್ಸಾಂಡರ್ ದಾಳಿಯ ಪ್ರಮುಖ ಪರಿಣಾಮ - ವಿಶಾಲ ಭದ್ರರಾಜ್ಯಗಳು ಹುಟ್ಟಿದವು @jnanasarasvati ನಂದ ರಾಜರ ರಾಜಧಾನಿ - ಪಟಲಿಪುತ್ರ
ಮೌರ್ಯರ ರಾಜಧಾನಿ - ಪಾಟಲಿಪುತ್ರ
ಮಹಾಪರಿತ್ಯಾಗಿ ಎಂದರೆ.. - ವೈಭವ ಜೀವನದ ತ್ಯಾಗ
ಸಿದ್ಧಾರ್ಥನಿಗೆ ಜ್ಞಾನೋದಯವಾದ ಸ್ಥಳ - ಗಯಾದ ಅಶ್ವತ್ಥಮರದ ಕೆಳಗೆ > ಗೌತಮ ಬುದ್ಧನ ಬಾಲ್ಯ ಹೆಸರು - ಸಿದ್ಧಾರ್ಥ @jnanasarasvati "ಏಷ್ಯದ ಬೆಳಕು" ಎಂದು ಪ್ರಸಿದ್ಧ ಹೊಂದಿರುವವರು - ಗೌತಮ ಬುದ್ಧ
ಜೈನರಲ್ಲಿ ವಿಶೇಷವಾಗಿ ಜಾರಿಯಲ್ಲಿರುವ ವ್ರತಾಚರಣೆ - ಸಲ್ಲೇಖನವ್ರತ
ವಸ್ತ್ರ ಧರಿಸದಿರುವ ಜೈನಧರ್ಮದ ಅನುಯಾಯಿಗಳಿಗೆ - 'ದಿಗಂಬರು' ಎಂದು ಕರೆಯುತ್ತಾರೆ @jnanasarasvati ಬಿಳಿ ಬಟ್ಟೆ ಧರಿಸುವಂತ ಜೈನ ಸನ್ಯಾಸಿಗಳಿಗೆ - 'ಶ್ವೇತಾಂಬರರು' ಎಂದು ಕರೆಯುತ್ತಾರೆ