चैनल का पता:
श्रेणियाँ:
शिक्षा
भाषा: हिंदी
ग्राहकों:
94
चैनल से विवरण
ನಮ್ಮ ಚಾನಲ್ ನಲ್ಲಿ KPSC ಗೆ ಸಂಭಂದ ಪಟ್ಟ MINI NOTE ಲಭ್ಯವಿರುತ್ತದೆ
🎯 KPSC Materials 🎯
Ratings & Reviews
Reviews can be left only by registered users. All reviews are moderated by admins.
5 stars
1
4 stars
0
3 stars
0
2 stars
1
1 stars
0
नवीनतम संदेश
2021-09-23 18:37:54
ನವೆಂಬರ್-ಡಿಸೆಂಬರ್ನಲ್ಲಿ
ಹಾಕಿ ಜೂನಿಯರ್ ವಿಶ್ವಕಪ್ಗೆ
ಒಡಿಶಾ ಆತಿಥ್ಯಪುರುಷರ ಜೂನಿಯರ್ ವಿಭಾಗದ
ಹಾಕಿ ವಿಶ್ವಕಪ್ ಟೂರ್ನಿಗೆ
ಒಡಿಶಾ ಆತಿಥ್ಯ ವಹಿಸಿಕೊಳ್ಳಲಿದೆ. ಈ ವಿಶ್ವಕಪ್ ಟೂರ್ನಿ
ಭುವನೇಶ್ವರ್ನ ಕಾಳಿಂಗ ಸ್ಟೇಡಿಯಂನಲ್ಲಿ
ನವೆಂಬರ್ 24ರಿಂದ ಡಿಸೆಂಬರ್ 5ರ ವರೆಗೆ ನಡೆಯಲಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ವಿಚಾರವನ್ನು ಗುರುವಾರ (ಸೆಪ್ಟೆಂಬರ್ 23) ಘೋಷಿಸಿದ್ದಾರೆ.
731 views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 15:37
2021-09-23 18:15:13
ಇರಾಕ್ಗೆ ಮರಳಿದ
ಪ್ರಾಚೀನ ಮಣ್ಣಿನ ಟ್ಯಾಬ್ಲೆಟ್30 ವರ್ಷಗಳ ಹಿಂದೆ
ಇರಾಕಿನ ವಸ್ತುಸಂಗ್ರಹಾಲಯದಿಂದ
ಕಳ್ಳಸಾಗಣೆಯಾಗಿದ್ದ
3,500 ವರ್ಷಗಳ ಹಳೆಯ ಜೇಡಿಮಣ್ಣಿನ ಟ್ಯಾಬ್ಲೆಟ್ ಅಂತಿಮವಾಗಿ
ಇರಾಕ್ಗೆ ಮರಳಿ ಬರುತ್ತಿದೆಅಸ್ಸಿರಿಯಾದ ರಾಜ ಅಸ್ಸೂರ್ ಬಾನಿಪಾಲ್ ಅವರ ಗ್ರಂಥಾಲಯದ ಅವಶೇಷಗಳಲ್ಲಿ
12-ಟ್ಯಾಬ್ಲೆಟ್ ಸಂಗ್ರಹದ ಭಾಗವಾಗಿ ಮಣ್ಣಿನ ಟ್ಯಾಬ್ಲೆಟ್ 1853ರಲ್ಲಿ
ಪತ್ತೆಯಾಗಿತ್ತು. ಇದನ್ನು
ಗಿಲ್ಗಮೇಶ್ ಡ್ರೀಮ್ ಟ್ಯಾಬ್ಲೆಟ್ ಎಂದು ಕರೆಯಲಾಗುತ್ತದೆ.
2003ರಲ್ಲಿ ಇದನ್ನು ಕಾನೂನುಬಾಹಿರವಾಗಿ ಅಮೆರಿಕಕ್ಕೆ ಆಮದು ಮಾಡಿಕೊಳ್ಳಲಾಗಿತ್ತು. ನಂತರ ಅದು ಮಾರಾಟವಾಗಿ,
ಅಂತಿಮವಾಗಿ ರಾಷ್ಟ್ರ ರಾಜಧಾನಿಯ ಬೈಬಲ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು
ಗುರುವಾರ ಮಧ್ಯಾಹ್ನ ಇರಾಕ್ನ ಅಧಿಕಾರಿಗಳನ್ನು ಒಳಗೊಂಡಿರುವ
ಅಮೆರಿಕನ್ ಇಂಡಿಯನ್ ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂನಲ್ಲಿ ನಡೆದ ಸಮಾರಂಭದಲ್ಲಿ
ಗಿಲ್ಗಮೇಶ್ ಡ್ರೀಮ್ ಟ್ಯಾಬ್ಲೆಟ್ ಅನ್ನು ಇರಾಕ್ಗೆ
ಹಸ್ತಾಂತರಿಸಲಾಯಿತು.
1.1K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 15:15
2021-09-23 18:15:12
ಸ್ವಾತಂತ್ರ್ಯ ಹೋರಾಟಗಾರ್ತಿ ಜಿ.ಸುಶೀಲಾ ನಿಧನಕೇರಳ:
ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಪ್ರಸಿದ್ಧ ವಡಕ್ಕಾತ್ ಮನೆತನದ
ಜಿ. ಸುಶೀಲಾ (100) ಅವರು ಜಿಲ್ಲೆಯ ಆನಕ್ಕಾರನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ
ನಿಧನರಾದರುಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ,
ಕ್ವಿಟ್ ಇಂಡಿಯಾ ಚಳವಳಿಯ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಅವರು
ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು.
ಮಹಾತ್ಮ ಗಾಂಧಿ ಅನುಯಾಯಿಯಾಗಿದ್ದ ಅವರು,
ಕಾಂಗ್ರೆಸ್ನ ಮಹಿಳಾ ಘಟಕದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಸ್ವಾತಂತ್ರ್ಯ ನಂತರ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.
903 views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 15:15
2021-09-23 15:13:39
ವಿಜ್ಞಾನ, ಸಾಹಿತ್ಯದ ಪ್ರಶಸ್ತಿ ತಾಯ್ನಾಡಿನಲ್ಲೇ ಪ್ರದಾನ: ನೊಬೆಲ್ ಪ್ರತಿಷ್ಠಾನವಿಜ್ಞಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾಗುವವರು ತಮ್ಮ ತಾಯ್ನಾಡಿನಲ್ಲೇ
ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ ಎಂದು
ನೊಬೆಲ್ ಪ್ರಶಸ್ತಿ ಪ್ರತಿಷ್ಠಾನವು ಗುರುವಾರ ಹೇಳಿದೆ
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸತತ ಎರಡನೇ ವರ್ಷ ಈ ಕ್ರಮಕೈಗೊಳ್ಳಲಾಗಿದೆನಾರ್ವೆಯಲ್ಲಿ
ಸಾಂಪ್ರದಾಯಿಕವಾಗಿ ನೀಡಲಾಗುವ
ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು
ಪ್ರತಿಷ್ಠಾನವು ತಿಳಿಸಿದೆ.ನೊಬೆಲ್ ಸಮಿತಿಯು ಈ
ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರನ್ನು
ಓಸ್ಲೋಗೆ ಸ್ವಾಗತಿಸುವ ಸಾಧ್ಯತೆಯನ್ನು ಈಗಲೂ ಮುಕ್ತವಾಗಿರಿಸಿದೆ.
ಓಸ್ಲೋದಲ್ಲಿ ನಡೆಯುವ ಸಮಾರಂಭದ
ಸ್ವರೂಪದ ಬಗ್ಗೆ ಅಕ್ಟೋಬರ್ ಮಧ್ಯದಲ್ಲಿ ಘೋಷಿಸಲಾಗುವುದು ಎಂದು ಅದು ಹೇಳಿದೆಸಾಂಕ್ರಾಮಿಕ ರೋಗ ಮತ್ತು
ಅಂತರರಾಷ್ಟ್ರೀಯ ಪ್ರಯಾಣದ ಸಾಧ್ಯತೆಗಳ ಬಗ್ಗೆ
ಅನಿಶ್ಚಿತತೆ ಇರುವುದರಿಂದ 2021ರ ಸಾಲಿನ ಪ್ರಶಸ್ತಿ ವಿಜೇತರು ತಮ್ಮ
ತಾಯ್ನಾಡಿನಲ್ಲೇ ನೊಬೆಲ್ ಪದಕಗಳನ್ನು ಮತ್ತು ಪ್ರಮಾಣಪತ್ರಗಳನ್ನು ಸ್ವೀಕರಿಸಬೇಕಾಗಿದೆ’ ಎಂದು
ನೊಬೆಲ್ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕ ವಿದಾರ್ ಹೆಲ್ಗೆಸನ್ ಹೇಳಿದ್ದಾರೆ.ನೊಬೆಲ್ ಪ್ರತಿಷ್ಠಾನಕ್ಕೆ ಈ ವರ್ಷ 120ನೇ ವಾರ್ಷಿಕೋತ್ಸವವಾಗಿದ್ದು,
ಅಕ್ಟೋಬರ್ ಆರಂಭದಲ್ಲಿ ನೊಬೆಲ್ ಬಹುಮಾನ ವಿಜೇತರ ಹೆಸರನ್ನು ಪ್ರಕಟಿಸಲಿದೆ.
ವೈದ್ಯಕೀಯ (ಔಷಧ), ರಾಸಾಯನ ವಿಜ್ಞಾನ, ಭೌತವಿಜ್ಞಾನ, ಸಾಹಿತ್ಯ ಹಾಗೂ ಶಾಂತಿ ನೊಬೆಲ್ ಪ್ರಶಸ್ತಿಗಳನ್ನು ಅಕ್ಟೋಬರ್ 4 ಮತ್ತು 11ರ ನಡುವೆ ಘೋಷಿಸಲಿದೆ.
2.3K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 12:13
2021-09-23 12:21:36
ಮಾಹಿತಿ ವೇದಿಕೆ 𝐊𝐆𝐑" 𝐘𝐨𝐮𝐓𝐮𝐛𝐞 𝐜𝐡𝐚𝐧𝐧𝐞𝐥
ವಿಶೇಷ ತರಗತಿ. ವಿಷಯ :-
MCQs(
KPSC GROUP-C & PSI )
2.7K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 09:21
2021-09-23 09:05:39
ಚೆನ್ನೈ ನಲ್ಲಿ ಏಷ್ಯಾದ ಮೊದಲ
ಹೈಬ್ರಿಡ್ ಫ್ಲೈಯಿಂಗ್ ಕಾರ್
3.7K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 06:05
2021-09-23 03:51:25
ದಿನಾಂಕ :-23-09-2021
ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ವಿಶ್ವವಾಣಿ
> ಪ್ರಜಾವಾಣಿ
> ಕನ್ನಡ ಪ್ರಭ
> ಹೊಸ ದಿಗಂತ
> ವಾರ್ತಾ ಭಾರತಿ
> ವಿಜಯವಾಣಿ
> ವಿಜಯ ಕರ್ನಾಟಕ
> ಸಂಯುಕ್ತ ಕರ್ನಾಟಕ
4.3K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 00:51
2021-09-23 02:30:39
"
ಕರುನಾಳು ಬಾ ಬೆಳಕೆ"
ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು
4.2K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:30
2021-09-23 02:26:18
4.0K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 23:26