ರಾಷ್ಟ್ರಪತಿ ರಾಮನಾಥ್ ಕೋವಿಂದ್ ರೈಲು ಪ್ರಯಾಣಕ್ಕೆ ಕ್ಷಣಗಣನೆ..! ಇನ್ನು | Kannada News Daily
ರಾಷ್ಟ್ರಪತಿ ರಾಮನಾಥ್ ಕೋವಿಂದ್ ರೈಲು ಪ್ರಯಾಣಕ್ಕೆ ಕ್ಷಣಗಣನೆ..! ಇನ್ನು ಯಾವ್ಯಾವ ರಾಷ್ಟ್ರಪತಿಗಳು ಈ ವಿಶೇಷ ರೈಲನ್ನ ಏರಿದ್ದಾರೆ ಗೊತ್ತಾ.? ರಾಷ್ಟ್ರಪತಿಗಳ 2 ಕೋಚ್ ವಿಶೇಷ ರೈಲು ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ಹಳಿಗಳ ಮೇಲೆ ಉರುಳಲು ಸಜ್ಜಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ವಿಶೇಷ ರೈಲಿನಲ್ಲಿ ದೆಹಲಿಯ ಸಫ್ದರ್ಗಂಜ್ ನಿಲ್ದಾಣದಿಂದ ತಮ್ಮ ತವರು ಕಾನ್ಪುರಕ್ಕೆ ಜೂನ್ 25ರ ಇಂದು ಪ್ರಯಾಣಿಸಲಿದ್ದಾರೆ.ರಾಷ್ಟ್ರಪತಿ ಆದ ಬಳಿಕ ರಾಮನಾಥ್ ಕೋವಿಂದ್ ಇದೇ ಮೊದಲ ಬಾರಿಗೆ ತವರಿಗೆ ಭೇಟಿ ನೀಡುತ್ತಿದ್ದಾರೆ. ಈ ರೈಲು ಮಾರ್ಗ ಮಧ್ಯದಲ್ಲಿ ಝಿಂಝಕ್ ಹಾಗೂ ರುರಾದಲ್ಲಿ ನಿಲ್ಲಲಿದೆ. ಇಲ್ಲಿ ಕೋವಿಂದ್ ತಮ್ಮ ಪರಿಚಯಸ್ಥರನ್ನ ಭೇಟಿಯಾಗಲಿದ್ದಾರೆ. ಅಂದಹಾಗೆ ರಾಷ್ಟ್ರಪತಿ ಈ ರೀತಿ ಪ್ರೆಸಿಡೆನ್ಶಿಯಲ್ ಸಲೂನ್ ಏರುತ್ತಿರೋದು ಇದೇ ಮೊದಲನೇಲ್ಲ. ಈ ರಾಷ್ಟ್ರಪತಿ ಸಲೂನ್ನ್ನು ಕೊನೆಯ ಬಾರಿಗೆ ಡಾ. ಎಪಿಜೆ ಅಬ್ದುಲ್ ಕಲಾಂ 2004ರಲ್ಲಿ ಏರಿದ್ದರು. ಸೆಪ್ಟೆಂಬರ್ 29 - 1952 ರಲ್ಲಿ ಡಾ.
View full article